Monday, February 11, 2019

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪೆರ್ವಾಜೆಯ ಪ್ರತಿಭೆಗಳು


   ದಿನಾಂಕ:-23-01-2019ರಂದು ವಂಡೇಲಾ ಹಾಲ್ ಗಂಜಿಮಟದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿದ್ದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ವಿದ್ಯಾರ್ಥಿಗಳಾದ ಮಾ| ಸಮೃತ್ 1 ಚಿನ್ನ, 1 ಬೆಳ್ಳಿ, ಮಾ| ಆಕಾಶ್ 1 ಚಿನ್ನ, 1 ಬೆಳ್ಳಿ, ಮಾ| ಅರುಣ್ 1 ಚಿನ್ನ, ಮಾ| ಚಿರಾಗ್ 1 ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ಕರಾಟೆ ಶಿಕ್ಷಕರಾದ ಶ್ರೀ ರಂಜಿತ್ ಎಸ್. ಕುಂದರ್ ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

No comments:

Post a Comment